1) ಕುವೆಂಪು ಅವರ ಪೂರ್ಣ ಹೆಸರು ಏನು? a) ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. b) ಕುಪ್ಪಳ್ಳಿ ವೆಂಕಟೇಶ ಪುಟ್ಟಪ್ಪ. c) ಕುಪ್ಪೂರು ವೆಂಕಟಪ್ಪ ಪುಟ್ಟಪ್ಪ . d) ಕುಪ್ಪಳ್ಳಿ ವೆಂಕಣ್ಣಯ್ಯ ಪುಟ್ಟಪ್ಪ. 2) ಕುವೆಂಪು ಅವರು ಹುಟ್ಟಿದ ದಿನಾಂಕ ಯಾವುದು? a) ೨೯ ಡಿಸೆಂಬರ್ ೧೯೪೦ . b) ೨೮ ಡಿಸೆಂಬರ್ ೧೯೦೪. c) ೨೯ ಡಿಸೆಂಬರ್ ೧೯೦೪ . d) ೩೦ ಡಿಸೆಂಬರ್ ೧೯೪೦. 3) ಕುವೆಂಪು ಅವರ ಊರು ಯಾವುದು? a) ಶಿವಮೊಗ್ಗಜಿಲ್ಲೆಯ ಸೊರಬ ತಾ. ಕುಪ್ಪಳ್ಳಿ . b) ಶಿವಮೊಗ್ಗಜಿಲ್ಲೆಯ ಶಿಕಾರಿಪುರ ತಾ. ಕುಪ್ಪಳ್ಳಿ. c) ಶಿವಮೊಗ್ಗಜಿಲ್ಲೆಯ ಶಿವಪುರ ತಾ. ಕುಪ್ಪಳ್ಳಿ . d) ಶಿವಮೊಗ್ಗಜಿಲ್ಲೆಯ ಶಿಕಾರಿಪುರ ತಾ. ಕುಪ್ಪೂರು. 4) ಕುವೆಂಪು ಅವರು ರಚಿಸಿದ ಪ್ರಮುಖ ಕೃತಿಗಳು ಇವಾಗಿದೆ? a) ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ b) ನನ್ನ ದೇವರು ಮತ್ತುಇತರ ಕಥೆಗಳು. c) ತಪೋನಂದನ, ರಸೋ ವೈಸ: d) ಈ ಎಲ್ಲವೂ. 5) ಕುವೆಂಪು ಅವರ ಆತ್ಮಚರಿತ್ರೆ ಯಾವುದು? a) ನೆನಪಿನ ದೋ ಣಿಯಲ್ಲಿ . b) ತಪೋನಂದನ. c) ಮಲೆಗಳಲ್ಲಿಮದುಮಗಳು . d) ಅಣ್ಣನ ನೆನಪು. 6) ಕುವೆಂಪು ಅವರಿಗೆ ದೊರೆತ ಪ್ರಶಸ್ತಿ ಯಾವುದು? a) ಜ್ಞಾನಪೀಠ ಮತ್ತುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ b) ಪದ್ಮವಿಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ. c) ಪಂಪ ಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿ . d) ಈ ಎಲ್ಲವೂ. 7) ಕುವೆಂಪು ಅವರ `ಶ್ರೀ ರಾಮಾಯಣ ದರ್ಶನಂ' ಕೃತಿಗೆ ಲಭಿಸಿರುವ ಪ್ರಶಸ್ತಿ ಯಾವುದು? a) ಭಾರತೀಯ ಜ್ಞಾನಪೀಠ ಪ್ರಶಸ್ತಿ . b) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. c) ಪಂಪ ಪ್ರಶಸ್ತಿ . d) ಈ ಎಲ್ಲವೂ. 8) `ಹಸುರು' ಪದ್ಯವನ್ನು ಈ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ ? a) ಕೊಳಲು . b) ಪಾಂಚಜನ್ಯ. c) ಪಕ್ಷಿಕಾಶಿ . d) ಪ್ರೇಮಕಾಶ್ಮೀರ. 9) ಇದರಿಂದ ಕವಿಯ ಆತ್ಮ ಹಸುರಾಗಿದೆ? a) ಸಮುದ್ರದ ಹಸುರಿನಿಂದ . b) ಹಕ್ಕಿಗಳ ಇಂಪಿನಿಂದ. c) ಗಾಳಿಯ ತಂಪಿನಿಂದ . d) ರಸಪಾನ ಸ್ನಾನದಿಂದ. 10) ಕುವೆಂಪು ಅವರಿಗೆ ಪ್ರಕೃತಿ ಸೌಂದರ್ಯದ ರಸಾನುಭವವಾಗಿ "ಹಸುರು" ಕವನ ರಚನೆಗೆ ಪ್ರೇರಕವಾದ ಸ್ಥಳ ಯಾವುದು? a) ಮೈಸೂರಿನ ಉದಯರವಿ . b) ಸಿಬ್ಬಲು ಗುಡ್ಡ. c) ಕುಪ್ಪಳ್ಳಿಯ ಕವಿಶೈಲ . d) ಮಹಾಮಲೆಕಾನು. 11) `ಹಸುರು' ಕವನವು ಇದನ್ನು ಕಂಡು ಪ್ರೇರಿತವಾದ ಕವನವಾಗಿದೆ? a) ಆಶ್ವಯುಜ ಮಾಸದ ಪ್ರಕೃತಿಯ ಹಚ್ಚ ಹಸಿರು . b) ಆಶ್ವಯುಜ ಮಾಸದ ತೇಲಾಡುವ ಮೋಡ. c) ಆಶ್ವಯುಜ ಮಾಸದ ಹಸುರು ಹುಲ್ಲು . d) ಆಶ್ವಯುಜ ಮಾಸದ ಗಿಳಿಗಳ ಚಿಲಿಲಪಿಲಿನಾದ. 12) ಕವಿ ಕುವೆಂಪು ಅವರಿಗೆ ಸಂಜೆಯ ಬಿಸಿಲು ಈ ಬಣ್ಣವಾಗಿ ಕಂಡಿತು? a) ಹಸುರಾಗಿ . b) ಕೆಂಪಾಗಿ. c) ಹೊನ್ನಿನ ಬಣ್ಣವಾಗಿ . d) ಹೊಂಬೆಳಕಾಗಿ. 13) ಕವಿಗೆ ಹಸುರಾಗಿ ಕಂಡ ಪ್ರಕೃತಿಯ ಅಂಶಗಳು ಯಾವುವು? a) ಆಗಸ, ಮುಗಿಲು . b) ಗದ್ದೆಯ ಬಯಲು, ಮಲೆ. c) ಕಣಿವೆ, ಸಂಜೆಯ ಬಿಸಿಲು . d) ಈ ಎಲ್ಲವೂ. 14) ಆಶ್ವಯುಜದ ಭತ್ತದ ಗದ್ದೆಯ ಬಣ್ಣಈ ಹಸಿರಿನಂತಿದೆ? a) ಸಮುದ್ರದ ನೀಲದಂತೆ . b) ಗಿಳಿಯ ಹಸುರಿನಂತೆ. c) ಆಗಸದ ಹಸುರಿನಂತೆ . d) ಅಡಕೆಯ ತೋಟದ ಗೊನೆಯಂತೆ. 15) ಕವಿಯು ನೋಡಿದ ಅಡಕೆ ತೋಟ ಇಲ್ಲಿತ್ತು? a) ಬನದ ನಡುವೆ . b) ಗದ್ದೆಯ ಅಂಚಿನಲ್ಲಿ. c) ಹೊಲದ ಮಧ್ಯದಲ್ಲಿ . d) ಬನದಂಚಿನಲ್ಲಿ. 16) ಕವಿಗೆ ಹುಲ್ಲಿನ ಹಾಸು ಹೀಗೆ ಕಂಡಿತು? a) ಭೂಮಿತಾಯಿಯ ಕಿರೀಟದಂತೆ . b) ಮಕಮಲ್ಲಿನ ರತ್ನಗಂಬಳಿಯಂತೆ. c) ಮಕಮಲ್ಲಿನ ಹೊಸ ಪಚ್ಚೆಯ ಜಮಖಾನೆಯಂತೆ . d) ಮಕಮಲ್ಲಿನ ಕಡುಗೆಂಪಿನ ಜಮಖಾನೆಯಂತೆ. 17) ಕವಿ ಬೇರೆ ಬಣ್ಣವನ್ನೇ ಕಾಣದಂತಾಗಲು ಕಾರಣವೇನು? a) ಮುಂಜಾನೆಯ ಮಂಜು ಹಸುರಾಗಿ ದಟ್ಟವಾಗಿದ್ದರಿಂದ. . b) ಭೂಮಿಯು ಸಂಪೂರ್ಣವಾಗಿ ಹಸುರುಮಯವಾಗಿದ್ದರಿಂದ. c) ಭೂಮಿಯು ಹೆಚ್ಚು ಸಮುದ್ರದಿಂದ ಆವರಿಸಿದ್ದರಿಂದ. . d) ಭೂಮಿಯು ತಂಗಾಳಿ ಮತ್ತುಹುಲ್ಲಿನಿಂದ ಆವರಿಸಿದ್ದರಿಂದ.. 18) ಕವಿಯ ಮೂಗಿಗೆ ಹಸುರಿನ ಅನುಭವ ನೀಡಿದ್ದು ಯಾವುದು? a) ಗಿಳಿಗಳ ಚಿಲಿಪಿಲಿ . b) ಹೂವಿನ ಕಂಪು. c) ಅಡಕೆಯ ತೋಟದ ಸುವಾಸನೆ . d) ಗಾಳಿಯ ತಂಪು. 19) ಕವಿಯ ಕಿವಿಗೆ ಹಸುರಿನ ಅನುಭವ ನೀಡಿದ್ದು ಯಾವುದು? a) ಎಲರಿನ ತಂಪು . b) ಗಿಳಿಗಳ ಹಸುರು. c) ಹಕ್ಕಿಯ ಕೊರಳಿನ ಇಂಪು . d) ಸಮುದ್ರದ ಅಲೆಗಳು. 20) ಕುವೆಂಪುರವರು ಪ್ರಕೃತಿಯಲ್ಲಿಹೆಪ್ಪುಗಟ್ಟಿದ ಹಚ್ಚ ಹಸುರನ್ನು ಕಂಡ ಸಮಯ ಯಾವುದು? a) ಆಶ್ವಯುಜ ಮಾಸದ ಏಕಾದಶಿಯ ದಿನ. b) ಆಶ್ವಯುಜ ಮಾಸದ ಅಷ್ಟಮಿರಾತ್ರಿ ದಿನ. c) ಆಶ್ವಯುಜ ಮಾಸದ ಪಂಚಮಿಯ ದಿನ . d) ಆಶ್ವಯುಜ ಮಾಸದ ನವರಾತ್ರಿ ದಿನ.
0%
SSLC ವಾರ್ಷಿಕ ಪರೀಕ್ಷೆ - ಪೂರ್ವ ಸಿದ್ಧತೆ ರಸಪ್ರಶ್ನೆ 10 ಪದ್ಯಪಾಠ 5 ಹಸುರು
共有
Sreenivasa
さんの投稿です
コンテンツの編集
埋め込み
もっと見る
リーダーボード
もっと表示する
表示を少なくする
このリーダーボードは現在非公開です。公開するには
共有
をクリックしてください。
このリーダーボードは、リソースの所有者によって無効にされています。
このリーダーボードは、あなたのオプションがリソースオーナーと異なるため、無効になっています。
オプションを元に戻す
クイズ
は自由形式のテンプレートです。リーダーボード用のスコアは生成されません。
ログインが必要です
表示スタイル
フォント
ログインが必要です
オプション
テンプレートを切り替える
すべてを表示
アクティビティを再生すると、より多くのフォーマットが表示されます。
オープン結果
リンクをコピー
QRコード
削除
自動保存:
を復元しますか?